#ಜುಲೈ16, #ನೇಮಿಚಂದ್ರ ನೇಮಿಚಂದ್ರ ನೇಮಿಚಂದ್ರ ನೇಮಿಚಂದ್ರ ಕನ್ನಡದ ವೈಶಿಷ್ಟ್ಯಪೂರ್ಣ ಕತೆಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಕಳೆದ ಮೂರು ದಶಕಗಳಲ್ಲಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನೇ 06:30 AM 1 ಹಂಚಿ
#ಅರುಣಾ ಅಸಫ್ ಅಲಿ, #ಜುಲೈ16 ಅರುಣಾ ಅಸಫ್ ಅಲಿ ಅರುಣಾ ಅಸಫ್ ಅಲಿ ಭಾರತ ರತ್ನ ಅರುಣಾ ಅಸಫ್ ಅಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಮಾಜ ಸೇವಕಿ. ಅರುಣಾ 1909ರ ಜುಲೈ 16ರಂದು ಹರಿಯಾಣಾ ರಾಜ್ಯದ ಕಲ್ಕಾ ಎಂಬಲ್ಲಿ ಜನಿಸಿದರು. 06:30 AM ಹಂಚಿ
#ಕೆ. ಪುಟ್ಟಸ್ವಾಮಿ, #ಜುಲೈ16 ಕೆ. ಪುಟ್ಟಸ್ವಾಮಿ ಕೆ. ಪುಟ್ಟಸ್ವಾಮಿ ಡಾ. ಕೆ. ಪುಟ್ಟಸ್ವಾಮಿ ತಮ್ಮ 'ಸಿನಿಮಾ ಯಾನ' ಕೃತಿಯ ಮೂಲಕ ಸಿನಿಮಾ ರಂಗದ ಬರಹದಲ್ಲಿ ಪ್ರಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದ ಕೀರ್ತಿವಂತರು. ಅವರೊಬ್ಬ 06:29 AM ಹಂಚಿ
#ಕೆ. ವಿ. ಸುಬ್ಬಣ್ಣ, #ಜುಲೈ16 ಕೆ. ವಿ. ಸುಬ್ಬಣ್ಣ ಕೆ. ವಿ. ಸುಬ್ಬಣ್ಣ ‘ನೀನಾಸಂ’ನ ಕೆ.ವಿ. ಸುಬ್ಬಣ್ಣ ಸಾಂಸ್ಮಕೃತಿಕ ಲೋಕದ ಮಹಾನ್ ಸಾಧಕರು. ನನ್ನ ಜೀವಮಾನದಲ್ಲಿ ಭೇಟಿಮಾಡಿದ ವ್ಯಕ್ತಿಗಳಲ್ಲಿ ನನ್ನನ್ನು ಅತ್ಯಂತ ಆದರದಿಂದ ಕಂಡ ಭಾವವನ್ 06:28 AM ಹಂಚಿ
#ಜುಲೈ16, #ಡಿ. ಕೆ. ಪಟ್ಟಮ್ಮಾಳ್ ಪಟ್ಟಮ್ಮಾಳ್ ಡಿ. ಕೆ. ಪಟ್ಟಮ್ಮಾಳ್ ಡಿ. ಕೆ. ಪಟ್ಟಮ್ಮಾಳ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ಸಾಧಕಿ. ಪಟ್ಟಮ್ಮಾಳ್ ಅವರು 1919ರ ಮಾರ್ಚ್ 19ರಂದು ಜನಿಸಿದರು. 2009ರ ಜುಲೈ 16ರಂದು ನಿಧನರಾದಾಗ 06:28 AM ಹಂಚಿ
#ಆತ್ಮೀಯ, #ಜುಲೈ16 ಮಂಜಣ್ಣ ಶ್ರೀಪಾದರಾವ್ ಮಂಜುನಾಥ್ ಅತ್ಮೀಯರಾದ ಶ್ರೀಪಾದರಾವ್ ಮಂಜುನಾಥ್ ಕನ್ನಡ ಪ್ರೇಮಿ. 'ಮಂಕುತಿಮ್ಮನ ಕಗ್ಗ'ವನ್ನು ಅವರಂತೆ ಬಾಯಿಪಾಠ ಮಾಡಿಕೊಂಡಿರವವರನ್ನು ನಾನಂತೂ ಕಾಣೆ. ಈ ಲೋಕದಲ 06:26 AM ಹಂಚಿ
#ಕ್ರೀಡೆ, #ಜುಲೈ16 ಧನರಾಜ್ ಪಿಳ್ಳೈ ಧನರಾಜ್ ಪಿಳ್ಳೈ ಧನರಾಜ್ ಪಿಳ್ಳೈ ಭಾರತದ ಅತ್ಯುತ್ತಮ ಹಾಕಿಪಟುಗಳಲ್ಲಿ ಒಬ್ಬರು. ನಾಲ್ಕು ಒಲಿಂಪಿಕ್ಸ್, ನಾಲ್ಕು ವಿಶ್ವಕಪ್, ನಾಲ್ಕು ಚಾಂಪಿಯನ್ಸ್ ಟ್ರೋಫಿಗಳಲ್ಲಿ , ನಾಲ್ಕು ಏಷ್ಯನ್ ಗ 06:25 AM ಹಂಚಿ
#ಜುಲೈ16, #ರಾಜಶೇಖರ ಕುಕ್ಕುಂದಾ ರಾಜಶೇಖರ ಕುಕ್ಕುಂದಾ ರಾಜಶೇಖರ ಕುಕ್ಕುಂದಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ರಾಜಶೇಖರ ಕುಕ್ಕುಂದಾ ಅವರು ಸಾಹಿತ್ಯ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಮಕ್ಕಳ ಸಾಹಿತ್ಯಲೋಕದಲ್ಲಿ ಹೆಸರಾಗಿದ್ದಾರ 06:25 AM ಹಂಚಿ
#ಜುಲೈ16, #ಪತ್ರಿಕೋದ್ಯಮ ವಿದ್ಯಾರಶ್ಮಿ ಪೆಲತ್ತಡ್ಕ ವಿದ್ಯಾರಶ್ಮಿ ಪೆಲತ್ತಡ್ಕ ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಕರ್ತೆಯಾಗಿ ಮತ್ತು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಜುಲೈ 16 ವಿದ್ಯಾರಶ್ಮಿ ಅವರ ಜನ್ಮದಿನ. ಇವರು ದಕ್ಷಿಣ ಕನ್ 06:25 AM ಹಂಚಿ
#ಆಗಸ್ಟ್3, #ಜುಲೈ16 ಮಾನು ಮಾನು ಮಾನು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರಾಗಿದ್ದ ಶಿಕ್ಷಕ, ಕಲಾವಿದ ಮತ್ತು ಬರಹಗಾರರು. ಸುಂದರ ನಿಲುವಿನ ಮಾನು ಉತ್ತಮ ಅಭಿನಯ ಮತ್ತು ಧ್ವನಿಗೆ ಹೆಸರಾಗಿದ್ದರು. ಮಾನಪ್ಪ ಎಂ 06:25 AM ಹಂಚಿ
#ಜುಲೈ16, #ತ್ರಿವೇಣಿ ರಾವ್ ತ್ರಿವೇಣಿ ರಾವ್ 'ತುಳಸಿವನ'ದ ತ್ರಿವೇಣಿ ರಾವ್ ಇಂದು ನಮ್ಮ ತ್ರಿವೇಣಿ ರಾವ್ ಅವರ ಹುಟ್ಟುಹಬ್ಬ. ಇಂದು ಅಂತರ್ಜಾಲದಲ್ಲಿ ಕನ್ನಡ ಸಾಕಷ್ಟು ವ್ಯಾಪಿಸಿದೆ. 20 ವರ್ಷಗಳ ಹಿಂದೆ ಕನ್ನಡವ 06:23 AM ಹಂಚಿ
#ಜುಲೈ16, #ನಿರುಪಮ ರಾಜೇಂದ್ರ ನಿರುಪಮ ರಾಜೇಂದ್ರ ನಿರುಪಮ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಬೆಂಗಳೂರಿನವರಾದ ನಿರುಪಮ ರಾಜೇಂದ್ರ ಮತ್ತು ಟಿ ಡಿ ರಾಜೇಂದ್ರ ದಂಪತಿ ನೃತ್ಯಲೋಕದಲ್ಲಿ ವಿಶ್ವಖ್ಯಾತಿ ಗಳಿಸಿದವರಾಗಿದ್ದಾರೆ. ನಿರುಪಮ ಅವರ 06:22 AM ಹಂಚಿ
#ಜುಲೈ16, #ಶೃಂಗಾರ್ ನಾಗರಾಜ್ ಶೃಂಗಾರ್ ನಾಗರಾಜ್ ಶೃಂಗಾರ್ ನಾಗರಾಜ್ ಶೃಂಗಾರ್ ನಾಗರಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ಅವರು ನಿರ್ಮಿಸಿದ ಅದ್ಭುತ ಚಿತ್ರ 'ಪುಷ್ಪಕ ವಿಮಾನ'. ಕನ್ನಡ ಚಿತ್ರವೆಂದೇ ಅದು ರಾಷ್ಟ್ರೀಯ ಪ್ರಶಸ್ 06:21 AM ಹಂಚಿ
#ಜುಲೈ16, #ಜ್ಯೋತಿ ಗುರುಪ್ರಸಾದ್ ಜ್ಯೋತಿ ಗುರುಪ್ರಸಾದ್ ಜ್ಯೋತಿ ಗುರುಪ್ರಸಾದ್ ಕನ್ನಡ ಮತ್ತು ಇಂಗ್ಲಿಷ್ ಅಧ್ಯಾಪನ ವೃತ್ತಿಯಲ್ಲಿರುವ ಜ್ಯೋತಿ ಗುರುಪ್ರಸಾದ್ ಅವರು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಜ್ಯೋತಿ ಅವರು 1965ರ ಜುಲೈ 16ರಂದು ಜನಿಸ 06:20 AM ಹಂಚಿ
#ಜುಲೈ16, #ನನ್ನ ಚಿತ್ರಗಳು ಎಳೆ ಬಿಸಿಲು ಎಳೆ ಬಿಸಿಲು ಎಲ್ಲೆಲ್ಲು ಚೆಲ್ಲಾಡೈತೆ ಎಲೆ ಮ್ಯಾಗಿನ ಮಂಜು ಅನಿ ಪಳ್ಗುಟ್ತೈತೆ Tender Sunshine is spreading everywhere Photo: A beauty of morning at Lalbagh on 17.7. 06:03 AM ಹಂಚಿ
#ಜುಲೈ16, #ಸಾಹಿತ್ಯ ಆತ್ರಾಡಿ ಸುರೇಶ ಹೆಗ್ಡೆ ಆತ್ರಾಡಿ ಸುರೇಶ ಹೆಗ್ಡೆ ಆತ್ರಾಡಿ ಸುರೇಶ ಹೆಗ್ಡೆ ನಮ್ಮ ನಡುವಿನ ಪ್ರಾಜ್ಞ ಚಿಂತಕರು ಮತ್ತು ಬರಹಗಾರರು. ಜುಲೈ 16, ಸುರೇಶ ಹೆಗ್ಡೆ ಅವರ ಜನ್ಮದಿನ. ತಂದೆ ಡಾ. ಯು. ಚಂದ್ರಶೇಖರ. ತಾಯಿ ಅ 06:01 AM ಹಂಚಿ
#ಕಲೆ, #ಜುಲೈ15 ಶೀಲಾ ಶರ್ಮ ಮಹಾನ್ ಕಲಾವಿದೆ ಶೀಲಾ ಶರ್ಮ ತಮಗೆ ಕೈಗಳಿಲ್ಲ ಎಂಬುದನ್ನು ಬದುಕಿನಲ್ಲಿ ಸವಾಲಾಗಿ ಸ್ವೀಕರಿಸಿದ ಉತ್ತರ ಪ್ರದೇಶದ ಶೀಲಾ ಶರ್ಮ ಅವರು ತಮ್ಮ ಬಾಯಿ ಮತ್ತು ಪಾದ ಮುಖೇನ ಮಹಾನ್ ಚಿತ್ರ ಕ 07:23 AM ಹಂಚಿ
#ಎಂ.ಎನ್. ವ್ಯಾಸರಾವ್, #ಜುಲೈ15 ಎಂ.ಎನ್. ವ್ಯಾಸರಾವ್ ಎಂ.ಎನ್. ವ್ಯಾಸರಾವ್ ನೆನಪು ನನ್ನ ಆತ್ಮೀಯರಾಗಿದ್ದ ಗೀತರಚನಕಾರ, ಕವಿ, ಕಥೆಗಾರ, ಕಾದಂಬರಿಕಾರರಾದ ಎಂ.ಎನ್. ವ್ಯಾಸರಾವ್ ಈ ಲೋಕವನ್ನಗಲಿದ್ದು 2018ರ ಜುಲೈ 15ರಂದು. ಎಂ.ಎನ್. ವ್ಯಾಸರಾವ 07:22 AM ಹಂಚಿ