#ಜೂನ್29, #ನನ್ನ ಚಿತ್ರಗಳು ನಿನ್ನಲ್ಲೇ ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ Photo: At Navarathan Antiques, Mahatma Gandhi Road, Bangalore on 29.6.2016 11:14 AM ಹಂಚಿ
#ಜೂನ್29, #ನನ್ನ ಚಿತ್ರಗಳು ಆ ಕಲಾವಿದ ಇಷ್ಟು ಸುಂದರವಾಗಿ ಚಿತ್ರಬಿಡಿಸುವುದು ಆ ಕಲಾವಿದನಿಗೆ ಮಾತ್ರಾ ಸಾಧ್ಯ Only the creator can create this kind of an art Photo: A tree at Lalbagh on 29.6.2016 10:13 AM ಹಂಚಿ
#ಜೂನ್29, #ಸಾಹಿತ್ಯ ಸುಬ್ರಾಯ ಚೊಕ್ಕಾಡಿ ಸುಬ್ರಾಯ ಚೊಕ್ಕಾಡಿ ಸುಬ್ರಾಯ ಚೊಕ್ಕಾಡಿ ಅವರು ಕನ್ನಡದ ಖ್ಯಾತ ಕವಿ, ಕಥೆಗಾರ, ವಿಮರ್ಶಕ ಮತ್ತು ವಿದ್ವಾಂಸರು. ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲ್ಲೂಕಿನ ಚೊಕ 07:35 AM ಹಂಚಿ
#ಕುದ್ಮುಲ್ ರಂಗರಾವ್, #ಜೂನ್29 ಕುಂದ್ಮುಲ್ ರಂಗರಾವ್ ಕುದ್ಮುಲ್ ರಂಗರಾವ್ ಕುದ್ಮುಲ್ ರಂಗರಾವ್ ಮಹಾನ್ ಸಮಾಜ ಸುಧಾರಕರು. ಮಹಾತ್ಮ ಗಾಂಧೀಜಿಯವರು ಸಹಾ ಕುದ್ಮುಲ್ ರಂಗರಾವ್ ಅವರಿಂದ ಪ್ರಭಾವಿತರಾಗಿ ಅವರನ್ನು ಗುರುವರ್ಯ ಎಂದು ಸ್ತುತಿಸಿದ್ದಾರ 07:34 AM ಹಂಚಿ
#ಜೂನ್29, #ನನ್ನ ಚಿತ್ರಗಳು ಹೂನಗೆ ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂನಗೆಯ ಕಂಡೆ At Siddapura, Coorg on 29.2.2023 07:32 AM ಹಂಚಿ
#ಜೂನ್29, #ಪ್ರಶಾಂತ ಚಂದ್ರ ಮಹಲನೋಬಿಸ್ ಮಹಲನೋಬಿಸ್ ಪ್ರಶಾಂತ ಚಂದ್ರ ಮಹಲನೋಬಿಸ್ ಪ್ರಶಾಂತ ಚಂದ್ರ ಮಹಲನೋಬಿಸ್ ಭಾರತದೇಶ ಕಂಡ ಮಹಾನ್ ಸಂಖ್ಯಾಶಾಸ್ತ್ರಜ್ಞ, ಮಹಾನ್ ಯೋಜನಾ ತಜ್ಞ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಥಾಪಕರ 07:30 AM ಹಂಚಿ
#ಜೂನ್29, #ಜೈಜಗದೀಶ್ ಜೈಜಗದೀಶ್ ಜೈಜಗದೀಶ್ ಜೈಜಗದೀಶ್ ಕನ್ನಡ ಚಲನಚಿತ್ರರಂಗದ ಸುಂದರ ನಟ. ಚಿತ್ರ ನಿರ್ಮಾಣ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ. ಜೈಜಗದೀಶ್ 1954ರ ಜೂನ್ 29ರಂದು ಜನಿಸಿದರು. ಸೋಮವಾರ ಪೇಟೆಯ ಅನುಕೂ 07:25 AM ಹಂಚಿ
#ಜೂನ್29, #ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಅವರು ಪ್ರಸಿದ್ಧ ಬರಗಾರ್ತಿ. ಶ್ಯಾಮಲಾ ಅವರು 1949ರ ಜೂನ್ 29ರಂದು ಮಂಗಳೂರಿನ ಸಮೀಪದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆ ನಾರಾಯಣ 07:17 AM ಹಂಚಿ
#ಜೂನ್29, #ಮಾರ್ಚ್28 ಮಾಲಿನಿ ಮಲ್ಯ ಮಾಲಿನಿ ಮಲ್ಯ ಪ್ರಖ್ಯಾತ ಬರಹಗಾರ್ತಿ ಮತ್ತು ಡಾ. ಶಿವರಾಮ ಕಾರಂತರ ಅಗಾಧತೆಗೆ ಅಕ್ಷರರೂಪಿಯಾಗಿದ್ದ ಮಾಲಿನಿ ಮಲ್ಯ ನಿಧನರಾಗಿದ್ದಾರೆ. ಅವರಿಗೆ 72 ವರ್ಷವಾಗಿತ್ತು. ಮಾಲಿನಿ ಮಲ್ಯ 1951ರ 07:09 AM ಹಂಚಿ
#ಜೂನ್29, #ಮಾ. ನಾ. ರಾಮಣ್ಣ ಮಾ. ನಾ. ರಾಮಣ್ಣ ಮಾ. ನಾ. ರಾಮಣ್ಣ ಮಾ. ನಾ. ರಾಮಣ್ಣ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಮೌಲ್ಯಯುತ ರಾಜಕಾರಣಿಯಾಗಿ, ಸಾಮಾಜಿಕ ಬದ್ಧತೆಯುಳ್ಳ ಸರಳ ಸಮಾಜ ಸೇವಕರಾಗಿ ಸ್ಮರಣೀಯರೆನಿಸಿದ್ದಾರೆ. ರಾಮಣ್ಣ 07:04 AM ಹಂಚಿ
#ಜೂನ್29, #ವೀಣಾ ಸಹಸ್ರಬುದ್ಧೆ ವೀಣಾ ಸಹಸ್ರಬುದ್ಧೆ ವೀಣಾ ಸಹಸ್ರಬುದ್ಧೆ ವೀಣಾ ಸಹಸ್ರಬುದ್ಧೆ ಹಿಂದೂಸ್ತಾನಿ ಸಂಗೀತದ ಗ್ವಾಲಿಯರ್ ಘರಾಣೆಯ ಮಹತ್ವದ ಗಾಯಕಿ. ಅವರು ಸುಮಧುರ ಆಲಾಪ್, ತಾನ್ಗಳ ಸ್ವರಗುಚ್ಛದೊಂದಿಗೆ ತಮ್ಮದೇ ಆದ ವಿಶಿಷ್ಟ ಶೈ 07:00 AM ಹಂಚಿ
#ಆಶುತೋಷ್ ಮುಖರ್ಜಿ, #ಜೂನ್29 ಆಶುತೋಷ್ ಮುಖರ್ಜಿ ಆಶುತೋಷ್ ಮುಖರ್ಜಿ ಆಶುತೋಷ್ ಮುಖರ್ಜಿ ಭಾರತೀಯ ಸಂಸ್ಕೃತಿಯ ಉಚ್ಚತಮ ಪ್ರತೀಕರಾಗಿದ್ದು ಉದ್ಧಾಮ ಪಂಡಿತ, ದಕ್ಷ ಆಡಳಿತಗಾರ, ಸಮರ್ಥ ಉಪಕುಲಪತಿ ಎಂದು ಖ್ಯಾತಿ ಪಡೆದವರು. ಆಶುತೋಷ್ ಮುಖರ್ಜ 06:45 AM ಹಂಚಿ
#ಭಕ್ತಿಗೀತೆ ಎನ್ನ ಪಾಲಿಸೋ ಕರುಣಾಕರ ಎನ್ನ ಪಾಲಿಸೋ ಕರುಣಾಕರ ಪನ್ನಗಶಯನ ಗದಾಧರ ದೇವಕಿನಂದನ ಹರಿಮಧುಸೂದನ ಅಸುರಾಂತಕ ಮುರಳೀಧರ ಬಿಸರುಹನಾಭ ಸರ್ವೇಶನೆ ಮುನಿ- - ಮಾನಸಸಂಚಾರ ಮಾಧವ ಪರಮಪುರುಷ ಉರಗಾಶನವಾಹನ ಕರುಣಾರ್ಣವ ವಡವಾನಲ ಸರಸಿಜೋದ 06:42 AM ಹಂಚಿ
#ಕವಿತೆ, #ಜೂನ್28 ಹೂವು ಹೊರಳುವವು ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ ಇರುಳಿನ ಒಡಲಿಗೆ ದೂರದ ಕಡಲಿಗೆ ಮುಳುಗಿದಂತೆ ದಿನ ಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ 06:11 PM ಹಂಚಿ
#ಜಾನಪದ, #ಜೂನ್28 ಬೆಳಗಾಗಿ ನಾನೆದ್ದು...... ಬೆಳಗಾಗಿ ನಾನೆದ್ದು...... ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ ಕೂಸು ಕಂದಮ್ಮ ಒಳ-ಹೊರಗ ಕೂಸು ಕಂದಮ್ಮ ಒಳ-ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ ಎಳ 07:26 AM ಹಂಚಿ
#ಗೀತಾ ನಾಗಭೂಷಣ, #ಜೂನ್28 ಗೀತಾ ನಾಗಭೂಷಣ ಗೀತಾ ನಾಗಭೂಷಣ ಇಂದು ಹೆಸರಾಂತ ಬರಹಗಾರ್ತಿ ಗೀತಾ ನಾಗಭೂಷಣ ಅವರ ಸಂಸ್ಮರಣಾ ದಿನ. ಅವರು 2020ರ ಜೂನ್ 28ರಂದು ಕಲ್ಬುರ್ಗಿಯಲ್ಲಿ ನಿಧನರಾದರು. ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಪುಟ್ಟ 07:09 AM ಹಂಚಿ
#ಜೂನ್28, #ಸಿನಿಮಾ ಸೃಜನ್ ಲೋಕೇಶ್ ಸೃಜನ್ ಲೋಕೇಶ್ ಸೃಜನ್ ಲೋಕೇಶ್ ಕನ್ನಡ ಕಲಾಲೋಕದಲ್ಲಿನ ಒಬ್ಬ ಸ್ಪುರದ್ರೂಪಿ. ಅವರು ಕಿರುತೆರೆಯಲ್ಲಿ ತಮ್ಮ 'ಮಜಾ ಟಾಕೀಸ್' ಕಾರ್ಯಕ್ರಮ ನಿರ್ಮಾಣ ಮತ್ತು ನಿರ್ವಹಣೆಯಿಂದ ಪ್ರಸ 06:36 AM ಹಂಚಿ
#ಜೂನ್27, #ನನ್ನ ಚಿತ್ರಗಳು ನಟರಾಜ ನಟನವಿಶಾರದ ನಟಶೇಖರ... Nataraja.. Photo: At Navarathans Antique Art, Mahatma Gandhi Road, Bangalore on 26.6.2016 05:09 PM ಹಂಚಿ
#ಕ್ಷಮಾ.ವಿ.ಭಾನುಪ್ರಕಾಶ್, #ಜೂನ್27 ಕ್ಷಮಾ.ವಿ.ಭಾನುಪ್ರಕಾಶ್ ಕ್ಷಮಾ.ವಿ.ಭಾನುಪ್ರಕಾಶ್ ಕ್ಷಮಾ.ವಿ.ಭಾನುಪ್ರಕಾಶ್ ಕನ್ನಡದಲ್ಲಿನ ವಿಜ್ಞಾನ ಬರಹಗಾರರಲ್ಲಿ ಎದ್ದು ಕಾಣುವ ಹೆಸರು. ಇವರು ವಿಜ್ಞಾನ ಶಿಕ್ಷಕಿ, ಕಂಠದಾನ ಕಲಾವಿದೆ, ರಂಗಭೂಮಿ ಕಲಾವಿದೆ, 07:10 AM ಹಂಚಿ
#ಕೆ. ಎಸ್. ಚೈತ್ರಾ, #ಜೂನ್27 ಕೆ. ಎಸ್. ಚೈತ್ರಾ ಡಾ. ಕೆ. ಎಸ್. ಚೈತ್ರಾ ಡಾ. ಕೆ. ಎಸ್. ಚೈತ್ರಾ ಬಹುಮುಖಿ ಪ್ರತಿಭೆ. ಚೈತ್ರ ಎಂದರೆ ಜಿಎಸ್ಎಸ್ ಅವರ ಕವಿತೆಯ ಸುಂದರ ಸಾಲೊಂದು ನೆನಪಾಗುತ್ತದೆ. ಹೂವ ಬಿಟ್ಟಿವೆ, ಹೂವ ತೊಟ್ಟಿವೆ, ಹೂವನುಟ 07:04 AM ಹಂಚಿ
#ಭಕ್ತಿಗೀತೆ ಮಂಗಳಾರತಿ ಮಂಗಳಾರತಿ ತಂದು ಬೆಳಗಿರೆ ಅಂಬುಜಾಸನ ರಾಣಿಗೆ ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ ಶಶಿ ಬಿಂಬೆಗೆ ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ನೆಲೆಸಿರೆ ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌ 07:04 AM ಹಂಚಿ
#ಜೂನ್27, #ಮೇ3 ಸಿ.ವಿ. ಶಿವಶಂಕರ್ ಸಿ.ವಿ. ಶಿವಶಂಕರ್ ಸಿ.ವಿ. ಶಿವಶಂಕರ್ ಕನ್ನಡ ವೃತ್ತಿರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಸಾಹಿತಿಗಳಾಗಿ, ನಟರಾಗಿ ಮತ್ತು ನಿರ್ದೇಶಕ - ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದವರು. ಶಿ 06:55 AM ಹಂಚಿ
#ಜೂನ್27, #ನನ್ನ ಚಿತ್ರಗಳು ಇಳೆವೆಣ್ಣು ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತಿತ್ತು. ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು. (ಡಾ. ಚನ್ನವೀರ ಕಣವಿಯವರ ಕವಿತೆಯ 06:52 AM ಹಂಚಿ
#ಜೂನ್27, #ರಂಗಭೂಮಿ ಸಿ. ಜಿ. ಕೃಷ್ಣಸ್ವಾಮಿ ಸಿ. ಜಿ. ಕೃಷ್ಣಸ್ವಾಮಿ ರಂಗಭೂಮಿಯಲ್ಲಿ ಸಿ.ಜಿ.ಕೆ ಎಂಬುದು ವಿಶಿಷ್ಟತೆಗೆ ಹೆಸರು. ರಂಗಭೂಮಿಯ ಮುಖೇನ ಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸಿದವರು ಸಿ. ಜಿ. ಕೃಷ್ಣಸ್ವಾಮಿ. ಸಿ. 06:33 AM ಹಂಚಿ